ಅಂದರೆ ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಬೆಚ್ಚಿದರು. ಆಗ ಅವರು `ಹೆದರಬೇಡಿರಿ, ನಾವು ಎರಡು ಕಕ್ಷಿದಾರರಾಗಿದ್ದು, ನಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ಅನ್ಯಾಯವೆಸಗಿರುವನು. ತಾವು ನಮ್ಮ ನಡುವೆ ನ್ಯಾಯ ಪೂರ್ಣ ತೀರ್ಮಾನ ಮಾಡಿರಿ, ಅತಿ ಕ್ರಮಿಸಬೇಡಿರಿ. ಸರಿಯಾದ ದಾರಿಗೆ ನಮ್ಮನ್ನು ಮುನ್ನಡೆಸಿರಿ.