ಸಾಲಿಹ್ ಹೀಗೆಂದರು, ಓ ನನ್ನ ಜನಾಂಗ ಬಾಂಧ ವರೇ, ನೀವು ಯೋಚಿಸಿದಿರಾ? ನಾನು ನನ್ನ ಪ್ರಭುವಿನ ಕಡೆಯಿಂದ ಸುವ್ಯಕ್ತ ಪ್ರಮಾಣ ವನ್ನಿರಿಸಿಕೊಂಡಿದ್ದರೆ ಹಾಗೂ ಅವನ ಕಡೆಯಿಂ ದಿರುವ ಕೃಪೆಯನ್ನೂ ಅವನು ನನಗೆ ದಯಪಾಲಿಸಿದ್ದರೆ, ಆ ಬಳಿಕ ನಾನು ಅವನ ಆಜ್ಞೋಲ್ಲಂಘನೆ ಮಾಡಿದರೆ, ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸಿ ನೆರವಾಗುವವರಾರು? ನೀವು ನನ್ನನ್ನು ಇನ್ನಷ್ಟು ನಷ್ಟಕ್ಕೆ ಗುರಿಪಡಿಸುವಿರೇ ವಿನಾ ಇನ್ನೇನೂ ಮಾಡಲಾರಿರಿ.