ಅಂತ್ಯ ಘಳಿಗೆಯ ಜ್ಞಾನವು ಅಲ್ಲಾಹನ ಕಡೆಗೇ ಮರಳುತ್ತದೆ. ಅವನ ಅರಿವಿಲ್ಲದೆ ಹಣ್ಣು ತಮ್ಮ ಮೊಗ್ಗುಗಳಿಂದ ಹೊರಬರುವುದಾಗಲಿ, ಯಾವಳೇ ಹೆಣ್ಣು ಗರ್ಭಧರಿಸುವುದಾಗಲಿ, ಹೆರುವುದಾಗಲಿ ಮಾಡುತ್ತಿಲ್ಲ. ‘ನನ್ನ ಸಹಭಾಗಿಗಳು ಎಲ್ಲಿದ್ದಾರೆ?’ ಎಂದು ಅವನು ಇವರನ್ನು ಕಡಿದು ಕೇಳುವ ದಿನ ಇವರು, `ಅದಕ್ಕೆ ಸಾಕ್ಷಿಯಾಗಿ ನಮ್ಮಲ್ಲಾರೂ ಇಲ್ಲ’ ಎಂದು ನಿನಗೆ ತಿಳಿಸುತ್ತಿದ್ದೇವೆ ಎನ್ನುವರು.