Sign in
Sign in
Sign in
Select Language
009

At-Tawbah 9:30 وقالت اليهود عزير ابن الله وقالت النصارى المسيح ابن الله ذالك قولهم بافواههم يضاهيون قول الذين كفروا من قبل قاتلهم الله انى يوفكون ٣٠

9:30
وَقَالَتِ
ٱلۡيَهُودُ
عُزَيۡرٌ
ٱبۡنُ
ٱللَّهِ
وَقَالَتِ
ٱلنَّصَٰرَى
ٱلۡمَسِيحُ
ٱبۡنُ
ٱللَّهِۖ
ذَٰلِكَ
قَوۡلُهُم
بِأَفۡوَٰهِهِمۡۖ
يُضَٰهِـُٔونَ
قَوۡلَ
ٱلَّذِينَ
كَفَرُواْ
مِن
قَبۡلُۚ
قَٰتَلَهُمُ
ٱللَّهُۖ
أَنَّىٰ
يُؤۡفَكُونَ
٣٠
ಉಝೈರ್ ಅಲ್ಲಾಹನ ಪುತ್ರ ಎಂದು ಯಹೂದಿ ಗಳು ಹೇಳಿದರು. ಅಲ್-ಮಸೀಹ್ (ಯೇಸು) ಅಲ್ಲಾಹುವಿನ ಪುತ್ರ ಎಂದು ಕ್ರೈಸ್ತರೂ ಹೇಳಿದರು. ಹಿಂದಿನ ಸತ್ಯನಿಷೇಧಿಗಳ ಮಾತನ್ನು ಅನುಕರಿಸಿ ತಮ್ಮ ಬಾಯಿಗಳಿಂದ ಹೇಳುತ್ತಿರುವ ಮಾತುಗಳಿವು1 . ಅಲ್ಲಾಹು ಅವರನ್ನು ಶಪಿಸಿರುತ್ತಾನೆ. (ಸತ್ಯವನ್ನು ಬಿಟ್ಟು) ಅವರು ಹೇಗೆ ತಿರುಗಿಸಲ್ಪಡುತ್ತಿದ್ದಾರೆ ?
Continue Reading

Read Tafsir

Ibn Kathir (Abridged)

Fighting the Jews and Christians is legislated because They are Idolators and Disbelievers

Allah the Exalted encourages the believers to fight the polytheists, disbelieving Jews and Christians, who uttered this terrible statement and utter lies against Allah, the Exalted. As for the Jews, they claime

…

Fighting the Jews and Christians is legislated because They are Idolators and Disbelievers

Allah the Exalted encourages the believers to fight the poly

…
More Tafsirs

Read in Context

Chapter 9, Page 191, Juz 10

30. ಉಝೈರ್ ಅಲ್ಲಾಹನ ಪುತ್ರ ಎಂದು ಯಹೂದಿ ಗಳು ಹೇಳಿದರು. ಅಲ್-ಮಸೀಹ್ (ಯೇಸು) ಅಲ್ಲಾಹುವಿನ ಪುತ್ರ ಎಂದು ಕ್ರೈಸ್ತರೂ ಹೇಳಿದರು. ಹಿಂದಿನ ಸತ್ಯನಿಷೇಧಿಗಳ ಮಾತನ್ನು ಅನುಕರಿಸಿ ತಮ್ಮ ಬಾಯಿಗಳಿಂದ ಹೇಳುತ್ತಿರುವ ಮಾತುಗಳಿವು . ಅಲ್ಲಾಹು ಅವರನ್ನು ಶಪಿಸಿರುತ್ತಾನೆ. (ಸತ್ಯವನ್ನು ಬಿಟ್ಟು) ಅವರು ಹೇಗೆ ತಿರುಗಿಸಲ್ಪಡುತ್ತಿದ್ದಾರೆ ? 31. ಅವರು ಅಲ್ಲಾಹನನ್ನು ಹೊರತು ತಮ್ಮ ವಿದ್ವಾಂಸರನ್ನೂ ಸನ್ಯಾಸಿಗಳನ್ನೂ ಹಾಗೂ ಮರ್ಯಮಳ ಪುತ್ರ ಅಲ್-ಮಸೀಹರನ್ನೂ ಪ್ರಭುಗಳನ್ನಾಗಿ ಮಾಡಿಕೊಂಡಿದ್ದಾರೆ . ಒಬ್ಬನೇ ಒಬ್ಬ ದೇವನಿಗೆ ಆರಾಧಿಸಲು ಮಾತ್ರವೇ ಅವರ ಮೇಲೆ ಆದೇಶಿಸಲಾಗಿತ್ತು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವರು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಅಲ್ಲಾಹು ಪರಮ ಪರಿಶುದ್ಧ ನಾಗಿರುವನು. 32. ಅವರು ಅಲ್ಲಾಹನ ಪ್ರಕಾಶವನ್ನು ಬಾಯಲ್ಲಿ ಊದಿ ನಂದಿಸಲು ಇಚ್ಛಿಸುತ್ತಾರೆ. ಆದರೆ ಅಲ್ಲಾ ಹನು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಸತ್ಯನಿಷೇಧಿಗಳಿಗೆ ಅಸಹನೀಯವಾದರೂ ಸರಿ . 33. ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ತನ್ನ ದೂತನನ್ನು ಕಳುಹಿಸಿದ್ದು ಅವನೇ ಆಗಿರುವನು. ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನ ಗೊಳಿಸಲಿಕ್ಕಾಗಿ. ಬಹುದೇವಾರಾಧಕರು ಅನಿಷ್ಟಪಟ್ಟರೂ ಸರಿ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute