Sign in
Sign in
Sign in
Select Language
045

Al-Jathiyah 45:17 واتيناهم بينات من الامر فما اختلفوا الا من بعد ما جاءهم العلم بغيا بينهم ان ربك يقضي بينهم يوم القيامة فيما كانوا فيه يختلفون ١٧

45:17
وَءَاتَيۡنَٰهُم
بَيِّنَٰتٖ
مِّنَ
ٱلۡأَمۡرِۖ
فَمَا
ٱخۡتَلَفُوٓاْ
إِلَّا
مِنۢ
بَعۡدِ
مَا
جَآءَهُمُ
ٱلۡعِلۡمُ
بَغۡيَۢا
بَيۡنَهُمۡۚ
إِنَّ
رَبَّكَ
يَقۡضِي
بَيۡنَهُمۡ
يَوۡمَ
ٱلۡقِيَٰمَةِ
فِيمَا
كَانُواْ
فِيهِ
يَخۡتَلِفُونَ
١٧
ಅವರಿಗೆ ನಾವು ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ಕೊಟ್ಟೆವು. ಆದರೆ ಅವರು ಭಿನ್ನಾಭಿಪ್ರಾಯ ತಾಳಿದ್ದು ಜ್ಞಾನ ಬಂದ ಬಳಿಕವಾಗಿತ್ತು. ಅದು ಪರಸ್ಪರರ ಜಿದ್ದಿನ ನಿಮಿತ್ತವಾಗಿತ್ತು. ಅವರು ಭಿನ್ನಾಭಿಪ್ರಾಯ ತಾಳುತ್ತಾ ಬಂದಿರುವ ವಿಷಯಗಳಲ್ಲಿ ಪುನರುತ್ಥಾನದ ದಿನ ಅವರ ನಡುವೆ ತಮ್ಮ ಪ್ರಭು ವಿಧಿ ನೀಡುವನು.
Continue Reading

Read Tafsir

Ibn Kathir (Abridged)

Preference of Allah to the Children of Israel and their dispute thereafter

Allah the Exalted mentions the favors He granted the Children of Israel, such as revealing the Divine Books to them, sending the Messengers to them and granting them kingship. Allah said,

وَلَقَدْ ءَاتَيْنَا بَنِى إِسْرَءِيلَ ا
…

Preference of Allah to the Children of Israel and their dispute thereafter

Allah the Exalted mentions the favors He granted the Children of Israel, suc

…
More Tafsirs

Read in Context

Chapter 45, Page 500, Juz 25

12. ನಿಮಗೆ ಸಮುದ್ರವನ್ನು ಅಧೀನಪಡಿಸಿಕೊಟ್ಟವನು ಅಲ್ಲಾಹನೇ. ಅವನ ಅಪ್ಪಣೆಯಂತೆ ಅದರಲ್ಲಿ ನಾವೆಗಳು ಚಲಿಸುವಂತೆಯೂ ಅವನ ಅನುಗ್ರಹ ದಿಂದ ನೀವು ಅರಸುವಂತೆಯೂ ಕೃತಜ್ಞರಾಗು ವಂತೆಯೂ ಆಗಲಿಕ್ಕಾಗಿ. 13. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ತನ್ನ ವತಿಯಿಂದ ಅವನು ನಿಮಗಾಗಿ ಅಧೀನಪಡಿಸಿಕೊಟ್ಟನು. ಚಿಂತಿಸುವ ಜನರಿಗೆ ಇದರಲ್ಲಿ ಧಾರಾಳ ನಿದರ್ಶನಗಳಿವೆ. 14. (ನಬಿಯರೇ) ಅಲ್ಲಾಹನ (ಶಿಕ್ಷೆಯ) ದಿನಗಳ (ಸಂಭವ್ಯತೆಯ)ನ್ನು ಭಯದಿಂದ ನಿರೀಕ್ಷಿಸದ (ಸತ್ಯನಿಷೇಧಿ) ಜನರನ್ನು ಕ್ಷಮಿಸುವಂತೆ ಸತ್ಯವಿಶ್ವಾಸಿಗಳಿಗೆ ಹೇಳಿರಿ. (ಏಕೆಂದರೆ) ಒಂದು ಜನಾಂಗಕ್ಕೆ ಅವರೆಸಗಿದ ಕ್ಷಮೆಯ ಫಲವನ್ನು ಅಲ್ಲಾಹನು ನೀಡುವಂತಾಗಲು. 15. ಯಾರಾದರೂ ಸತ್ಕರ್ಮ ಮಾಡಿದರೆ ಅದು ಅವನ ಹಿತಕ್ಕೆ. ದುಷ್ಕರ್ಮವೆಸಗಿದರೆ ಅದರ ಪಾಪ ಅವನಿಗೆ. ಅನಂತರ ನಿಮ್ಮ ಪ್ರಭುವಿನ ಕಡೆಗೇ ನೀವು ಮರಳಲ್ಪಡುವಿರಿ. 16. ಇಸ್ರಾಈಲ್ ಸಂತತಿಗಳಿಗೆ ವೇದಗ್ರಂಥ, (ತೌರಾತ್) ವಿಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದೆವು. ಉತ್ತಮ ವಸ್ತುಗಳಿಂದ ನಾವು ಅವರಿಗೆ ಆಹಾರ ಕರುಣಿಸಿದೆವು. ಜಗತ್ತಿನವರಿಗಿಂತ ಅವರಿಗೆ ನಾವು ಶ್ರೇಷ್ಠತೆ ದಯಪಾಲಿಸಿದೆವು. 17. ಅವರಿಗೆ ನಾವು ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ಕೊಟ್ಟೆವು. ಆದರೆ ಅವರು ಭಿನ್ನಾಭಿಪ್ರಾಯ ತಾಳಿದ್ದು ಜ್ಞಾನ ಬಂದ ಬಳಿಕವಾಗಿತ್ತು. ಅದು ಪರಸ್ಪರರ ಜಿದ್ದಿನ ನಿಮಿತ್ತವಾಗಿತ್ತು. ಅವರು ಭಿನ್ನಾಭಿಪ್ರಾಯ ತಾಳುತ್ತಾ ಬಂದಿರುವ ವಿಷಯಗಳಲ್ಲಿ ಪುನರುತ್ಥಾನದ ದಿನ ಅವರ ನಡುವೆ ತಮ್ಮ ಪ್ರಭು ವಿಧಿ ನೀಡುವನು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute