ಯುದ್ಧಕ್ಕೆ ಹೊರಡಲು ಉದ್ದೇಶವಿದ್ದಿದ್ದರೆ ಅದಕ್ಕಾಗಿ ಕೆಲವು ಉಪಕರಣಗಳನ್ನು ಅವರು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ ಯುದ್ದಕ್ಕಾಗಿ ಅವರು ಹೊರಡುವುದನ್ನು ಅಲ್ಲಾಹು ಅನಿಷ್ಟಪ ಟ್ಟನು. ಹಾಗಾಗಿ ಅವರಿಗೆ ಅವನು ಉದಾಸೀನ ವನ್ನುಂಟು ಮಾಡಿದನು. (ಯುದ್ದಕ್ಕೆ ಹೊರಡದೆ) ಕೂತು ಕೊಳ್ಳುವವರ ಜೊತೆಗೆ ನೀವೂ ಕೂತು ಕೊಳ್ಳಿರಿ ಎಂದು ಅವರಲ್ಲಿ ಹೇಳಲಾಯಿತು.