Đăng nhập
Đăng nhập
Đăng nhập
Chọn ngôn ngữ
009

At-Tawbah 9:107 والذين اتخذوا مسجدا ضرارا وكفرا وتفريقا بين المومنين وارصادا لمن حارب الله ورسوله من قبل وليحلفن ان اردنا الا الحسنى والله يشهد انهم لكاذبون ١٠٧

9:107
وَٱلَّذِينَ
ٱتَّخَذُواْ
مَسۡجِدٗا
ضِرَارٗا
وَكُفۡرٗا
وَتَفۡرِيقَۢا
بَيۡنَ
ٱلۡمُؤۡمِنِينَ
وَإِرۡصَادٗا
لِّمَنۡ
حَارَبَ
ٱللَّهَ
وَرَسُولَهُۥ
مِن
قَبۡلُۚ
وَلَيَحۡلِفُنَّ
إِنۡ
أَرَدۡنَآ
إِلَّا
ٱلۡحُسۡنَىٰۖ
وَٱللَّهُ
يَشۡهَدُ
إِنَّهُمۡ
لَكَٰذِبُونَ
١٠٧
ಕಪಟಿಗಳಲ್ಲಿ ಒಂದು ವಿಭಾಗದವರು ಸತ್ಯ ವಿಶ್ವಾಸಿಗಳಿಗೆ ಪೀಡನೆ ಕೊಡುವ ಉದ್ದೇಶದಿಂದ ಹಾಗೂ ಸತ್ಯನಿಷೇಧಕ್ಕಾಗಿ ಮತ್ತು ಸತ್ಯ ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಸೃಷ್ಟಿಸಲು ಹಾಗೂ ಈ ಮೊದಲು ಅಲ್ಲಾಹು ಮತ್ತು ಅವನ ರಸೂಲರ ವಿರುದ್ಧ ಸಮರ ಹೂಡಿದವರಿಗೆ ಅಡಗು ದಾಣವನ್ನು ಒದಗಿಸುವ ಸಲುವಾಗಿ ಒಂದು ಮಸೀದಿಯನ್ನು ನಿರ್ಮಿಸಿದ್ದಾರೆ. ‘ನಾವು ಒಳ್ಳೆಯದ್ದನ್ನಲ್ಲದೆ ಬೇರೇನನ್ನೂ ಬಯಸಲಿಲ್ಲ’ ಎಂದವರು ಪ್ರಮಾಣ ಮಾಡುತ್ತ ಹೇಳುವರು. ಆದರೆ ಅವರು ಸುಳ್ಳುಗಾರರೆಂಬುದಕ್ಕೆ ಅಲ್ಲಾ ಹನು ಸಾಕ್ಷಿಯಾಗಿದ್ದಾನೆ 1.
Tiếp tục đọc

Đọc Tafsir

Ibn Kathir (Abridged)

Masjid Ad-Dirar and Masjid At-Taqwa

The reason behind revealing these honorable Ayat is that before the Messenger of Allah ﷺ migrated to Al-Madinah, there was a man from Al-Khazraj called "Abu `Amir Ar-Rahib (the Monk)." This man embraced Christianity before Islam and read the Scriptures. During the

…

Masjid Ad-Dirar and Masjid At-Taqwa

The reason behind revealing these honorable Ayat is that before the Messenger of Allah ﷺ migrated to Al-Madinah, th

…
Thêm các bản Tafsir

Đọc trong ngữ cảnh

Chương 9, Trang 204, Juz 11

100. ಮುಹಾಜಿರ್ ಮತ್ತು ಅನ್ಸಾರರಲ್ಲಿ ಪ್ರಥಮವಾಗಿ ಮುಂದೆ ಬಂದವರಿಂದಲೂ ನಿಷ್ಕಳಂಕವಾಗಿ ಸುಕೃತದ ಮೂಲಕ ಅವರನ್ನು ಅನುಸರಿಸಿದವರಿಂದಲೂ ಅಲ್ಲಾಹು ಪ್ರಸನ್ನನಾದನು. ಅಲ್ಲಾಹನ (ಪ್ರತಿಫಲದ) ಬಗ್ಗೆ ಅವರೂ ಪ್ರಸನ್ನರಾದರು. ಅಲ್ಲಾಹು ಅವರಿಗಾಗಿ ತಳಭಾಗ ದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಸಿದ್ಧಪಡಿಸಿಟ್ಟಿರುವನು. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಅದುವೇ ಮಹತ್ತರವಾದ ವಿಜಯ. 101. ನಿಮ್ಮ ಪರಿಸರದ ಗ್ರಾಮೀಣರಲ್ಲಿ ಹಾಗೂ ಮದೀನಾ ನಿವಾಸಿಗಳಲ್ಲೂ ಕಪಟಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಪಳಗಿದವರು. ನೀವು ಅವರನ್ನು ಅರಿತಿಲ್ಲ. ನಾವು ಅವರನ್ನು ಅರಿತಿದ್ದೇವೆ. ನಾವು ಅವರಿಗೆ ಎರಡು ಸಲಂ ಶಿಕ್ಷೆ ಕೊಡಲಿದ್ದೇವೆ. ನಂತರ ಅವರು ಅತ್ಯಂತ ಕಠಿಣ ಶಿಕ್ಷೆಗೆ ತಳ್ಳಲ್ಪಡುತ್ತಾರೆ. 102. ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ. ಅವರು ಸುಕೃತಗಳನ್ನೂ ದುಷ್ಕøತಗಳನ್ನೂ ಬೆರೆಸಿಕೊಂಡಿದ್ದಾರೆಃ. ಅಲ್ಲಾಹು ಅವರ ತಪ್ಪೊಪ್ಪಿಗೆಯನ್ನು ಮನ್ನಿಸುವ ಸಾಧ್ಯತೆ ಇದೆ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುತ್ತಾನೆ. 103. (ಓ ಪೈಗಂಬರರೇ,) ನೀವು ಅವರ ಸೊತ್ತು ಗಳಿಂದ ದಾನವನ್ನು ಸ್ವೀಕರಿಸಿರಿ. ಆ ಮೂಲಕ ತಾವು ಅವರನ್ನು ಶುದ್ಧೀಕರಿಸಿರಿ ಹಾಗೂ ಅವ ರನ್ನು ಅಭಿವೃದ್ಧಿಪಡಿಸಿರಿ. ಮತ್ತು ಅವರಿಗಾಗಿ ಪ್ರಾರ್ಥಿಸಿರಿ. ಏಕೆಂದರೆ, ನಿಮ್ಮ ಪ್ರಾರ್ಥನೆಯು ಅವರ ಮನಶ್ಶಾಂತಿಗೆ ಕಾರಣವಾಗುವುದು. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 104. ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರ ದಾನಗಳನ್ನು ಪಡೆಯುತ್ತಾನೆ ಎಂದೂ ಖಂಡಿತ ಅಲ್ಲಾಹನೇ ಅತ್ಯಧಿಕ ಕ್ಷಮಿಸುವವನೂ, ಪರಮ ದಯಾಳುವೂ ಆಗಿರುತ್ತಾನೆಂದೂ ಅವರಿಗೆ ತಿಳಿದಿಲ್ಲವೇ? 105. (ಓ ಪೈಗಂಬರರೇ,) ಅವರೊಡನೆ ಹೇಳಿರಿ, `ನೀವು ಕಾರ್ಯವೆಸಗಿರಿ. ಅಲ್ಲಾಹು ಮತ್ತು ಅವನ ರಸೂಲ್ ಹಾಗೂ ಸತ್ಯವಿಶ್ವಾಸಿಗಳು ನಿಮ್ಮ ಪ್ರವರ್ತಿಯನ್ನು ಕಾಣುವರು. ನಂತರ ನಿಮ್ಮನ್ನು ದೃಶ್ಯಾದೃಶ್ಯಗಳನ್ನು ಬಲ್ಲವನ ಕಡೆಗೆ ಮರಳಿಸಲಾಗುವುದು. ಆಗ ನಿಮ್ಮ (ಇಲ್ಲಿನ) ಪ್ರವರ್ತಿಗಳ ಬಗ್ಗೆ ಆತನು ನಿಮಗೆ ವಿವರ ನೀಡುವನು’ ಎಂದು. 106. ಅಲ್ಲಾಹುವಿನ ಆದೇಶಕ್ಕೆ ಕಾದಿರಿಸಲಾದ ಬೇರೊಂದು ವಿಭಾಗದವರಿದ್ದಾರೆ. ಒಂದೋ ಅಲ್ಲಾಹು ಅವರಿಗೆ ಶಿಕ್ಷೆ ಕೊಡಬಹುದು. ಅಥವಾ ಅವರ ತೌಬಾವನ್ನು ಸ್ವೀಕರಿಸಬಹುದು. ಅಲ್ಲಾಹನು ಸರ್ವಜ್ಞನೂ ಪರಮ ಯುಕ್ತಿವಂತನೂ ಆಗಿರುವನು 107. ಕಪಟಿಗಳಲ್ಲಿ ಒಂದು ವಿಭಾಗದವರು ಸತ್ಯ ವಿಶ್ವಾಸಿಗಳಿಗೆ ಪೀಡನೆ ಕೊಡುವ ಉದ್ದೇಶದಿಂದ ಹಾಗೂ ಸತ್ಯನಿಷೇಧಕ್ಕಾಗಿ ಮತ್ತು ಸತ್ಯ ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಸೃಷ್ಟಿಸಲು ಹಾಗೂ ಈ ಮೊದಲು ಅಲ್ಲಾಹು ಮತ್ತು ಅವನ ರಸೂಲರ ವಿರುದ್ಧ ಸಮರ ಹೂಡಿದವರಿಗೆ ಅಡಗು ದಾಣವನ್ನು ಒದಗಿಸುವ ಸಲುವಾಗಿ ಒಂದು ಮಸೀದಿಯನ್ನು ನಿರ್ಮಿಸಿದ್ದಾರೆ. ‘ನಾವು ಒಳ್ಳೆಯದ್ದನ್ನಲ್ಲದೆ ಬೇರೇನನ್ನೂ ಬಯಸಲಿಲ್ಲ’ ಎಂದವರು ಪ್ರಮಾಣ ಮಾಡುತ್ತ ಹೇಳುವರು. ಆದರೆ ಅವರು ಸುಳ್ಳುಗಾರರೆಂಬುದಕ್ಕೆ ಅಲ್ಲಾ ಹನು ಸಾಕ್ಷಿಯಾಗಿದ್ದಾನೆ . 108. ತಾವು ಅದರಲ್ಲಿ ಒಮ್ಮೆಯೂ ನಮಾಜು ಮಾಡ ಬಾರದು. ಮೊದಲ ದಿನವೇ ಭಕ್ತಿಯ ಮೇಲೆ ಅಸ್ಥಿವಾರ ಹಾಕಲಾದ ಮಸೀದಿಯೇ ತಾವು ನಮಾಜು ಮಾಡಲು ಯೋಗ್ಯವಾದುದು. ಪರಿಶುದ್ಧತೆಯನ್ನು ಇಷ್ಟಪಡುವ ಪುರುಷರು ಆ ಮಸೀದಿಯಲ್ಲಿದ್ದಾರೆ. ಪರಿಶುದ್ಧರನ್ನು ಅಲ್ಲಾಹನು ಇಷ್ಟಪಡುತ್ತಾನೆ . 109. ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯ ಮತ್ತು ಅವನ ಸಂಪ್ರೀತಿಯ ಮೇ ಲಿರಿಸಿದವನು ಉತ್ತಮನೋ ಅಥವಾ ತನ್ನ ಕಟ್ಟಡದ ಬುನಾದಿಯನ್ನು ಕುಸಿದು ಬೀಳಲು ಸಿದ್ಧವಾಗಿರುವ ಒಂದು ಅಸ್ಥಿರ ಅಂಚಿನಲ್ಲಿ ಕಟ್ಟಿಸಿದ್ದು ಅದರ ಸಮೇತ ನರಕದ ಅಗ್ನಿಗೆ ಹರಿದು ಬಿದ್ದವನೋ ಯಾರು ಉತ್ತಮನು? ಅಲ್ಲಾಹನು ಅಕ್ರಮಿಗಳಾದ ಜನತೆಗೆ ನೇರ್ಮಾರ್ಗ ಕೊಡುವುದಿಲ್ಲ. 110. ಅವರು ನಿರ್ಮಿಸಿದ ಕಟ್ಟಡವು ಅವರ ಹೃದಯದಲ್ಲಿ ಸದಾ ಸಂದೇಹದ ಮೂಲವಾಗಿ ಉಳಿಯುವುದು. ಅವರ ಹೃದಯಗಳು ಚೂರು ಚೂರಾಗಬೇಕೇ ವಿನಹ (ಅವರಿಗೆ ಪಾರಾಗುವ ಯಾವ ದಾರಿಯೂ ಇಲ್ಲ). ಅಲ್ಲಾಹನು ಸರ್ವಜ್ಞನೂ ಯುಕ್ತಿ ಪÀÇರ್ಣನೂ ಆಗಿರುತ್ತಾನೆ.

- Kannada Translation

Ghi chú và suy ngẫm

Bạn không có bất kỳ ghi chú hay suy nghĩ nào về câu thơ này.

Notes placeholders

Hãy luôn kết nối với Kinh Qur'an ❤️

Những lời nhắc nhở ngắn gọn, ý nghĩa giúp bạn thiết lập lại trạng thái tinh thần, suy ngẫm và duy trì kết nối với Kinh Qur'

Đọc, Lắng nghe, Tra cứu và Suy ngẫm về Kinh Qur'an

Quran.com là nền tảng đáng tin cậy, được hàng triệu người dùng trên thế giới để đọc, tra cứu, lắng nghe và suy ngẫm Kinh Qur'an bằng nhiều ngôn ngữ, với bản dịch, tafsir, tụng đọc, dịch từng từ và các công cụ học sâu, giúp ai cũng có thể tiếp cận Kinh Qur'an.

Là một Sadaqah Jariyah, Quran.com tận tâm giúp mọi người gắn bó sâu sắc hơn với Kinh Qur'an. Được hậu thuẫn bởi tổ chức phi lợi nhuận 501(c)(3) Quran.Foundation, Quran.com không ngừng phát triển như một nguồn tài nguyên miễn phí và hữu ích cho tất cả, Alhamdulillah.

Điều hướng
Trang chủ
Đài Qur'an
Người đọc kinh
Về chúng tôi
Các nhà phát triển
Cập nhật sản phẩm
Phản hồi
Trợ giúp
Quyên góp
Dự án của chúng tôi
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Dự án phi lợi nhuận do Quran.Foundation sở hữu, quản lý hoặc tài trợ
Liên kết phổ biến
Những lời cầu nguyện từ kinh Quran
Câu Kinh Qur'an của ngày hôm nay
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Sơ đồ trang webQuyền riêng tưĐiều khoản và điều kiện
© 2026 Quran.com. Bản quyền đã được bảo lưu.
Đóng góp