Sign in
Sign in
Sign in
Select Language
002

Al-Baqarah 2:10 في قلوبهم مرض فزادهم الله مرضا ولهم عذاب اليم بما كانوا يكذبون ١٠

2:10
فِي
قُلُوبِهِم
مَّرَضٞ
فَزَادَهُمُ
ٱللَّهُ
مَرَضٗاۖ
وَلَهُمۡ
عَذَابٌ
أَلِيمُۢ
بِمَا
كَانُواْ
يَكۡذِبُونَ
١٠
ಅವರ ಹೃದಯಗಳಲ್ಲಿ ರೋಗವಿದೆ. ನಂತರ ಅಲ್ಲಾಹನು ಆ ರೋಗವನ್ನು ಉಲ್ಬಣಗೊಳಿಸಿದನು 1. ಅವರು ಸುಳ್ಳು ಹೇಳುವವರಾಗಿದ್ದರಿಂದ ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.
Continue Reading

Read Tafsir

Ibn Kathir (Abridged)

The Meaning of `Disease' in this Ayah

As-Suddi narrated from Abu Malik and (also) from Abu Salih, from Ibn `Abbas, and (also) Murrah Al-Hamdani from Ibn Mas`ud and other Companions that this Ayah,

فِى قُلُوبِهِمْ مَّرَضٌ

(In their hearts is a disease) means, `doubt', and,

فَزَادَهُمُ اللَّهُ مَرَضًا

(And

…

The Meaning of `Disease' in this Ayah

As-Suddi narrated from Abu Malik and (also) from Abu Salih, from Ibn `Abbas, and (also) Murrah Al-Hamdani from Ib

…
More Tafsirs

Read in Context

Chapter 2, Page 3, Juz 1

8. ‘ನಾವು ಅಲ್ಲಾಹ್ ಹಾಗೂ ಪಾರತ್ರಿಕ ದಿನವನ್ನು ನಂಬಿದ್ದೇವೆ’ ಎನ್ನುವ ಕೆಲವರಿದ್ದಾರೆ. ಅವರು ವಿಶ್ವಾಸಿಗಳಲ್ಲ . 9. ಅವರು, ಅಲ್ಲಾಹು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸುತ್ತಾರೆ. ಸತ್ಯದಲ್ಲಿ ತಮ್ಮ ಶರೀರಗಳನ್ನೇ ಹೊರತು ಅವರು ವಂಚಿಸುವುದಿಲ್ಲ. ಮತ್ತು ಅವರದನ್ನು ತಿಳಿಯುತ್ತಿಲ್ಲ. 10. ಅವರ ಹೃದಯಗಳಲ್ಲಿ ರೋಗವಿದೆ. ನಂತರ ಅಲ್ಲಾಹನು ಆ ರೋಗವನ್ನು ಉಲ್ಬಣಗೊಳಿಸಿದನು . ಅವರು ಸುಳ್ಳು ಹೇಳುವವರಾಗಿದ್ದರಿಂದ ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ. 11. ಅವರಿಗೆ `ಭೂಮಿಯಲ್ಲಿ ನೀವು ಗೊಂದಲವೆಬ್ಬಿಸ ಬೇಡಿ’ ಎಂದು ಉಪದೇಶ ನೀಡಿದರೆ ಅವರು ‘ನಾವು ಸುಧಾರಕರು ಮಾತ್ರ, ಎನ್ನುತ್ತಾರೆ. 12. ತಿಳಿಯಿರಿ, ಅವರೇ ನಿಜದಲ್ಲಿ ಗೊಂದಲಕಾರರು. ಆದರೆ ಆ ಪ್ರಜ್ಞೆ ಅವರಿಗಿಲ್ಲ. 13. ಜನರು ಸತ್ಯವಿಶ್ವಾಸ ತಾಳಿದಂತೆ ನೀವೂ ಸತ್ಯ ವಿಶ್ವಾಸ ತಾಳಿರಿ’ ಎಂದು ಅವರಿಗೆ ಹೇಳಲಾದರೆ `ಮೂರ್ಖರು ನಂಬಿದಂತೆ ನಾವು ನಂಬಬೇಕೆ?’ ಎನ್ನುತ್ತಾರೆ. ತಿಳಿಯಿರಿ, ವಾಸ್ತವದಲ್ಲಿ ಅವರೇ ಮೂರ್ಖರು. ಆದರೆ ಅವರಿಗದು ಗೊತ್ತಿಲ್ಲ. 14. ವಿಶ್ವಾಸಿಗಳನ್ನು ಅವರು ಕಂಡರೆ, ‘ನಾವು ನಂಬಿದ್ದೇವೆ’ ಎನ್ನುತ್ತಾರೆ. ಅವರ ಪಿಶಾಚಿಗಳ ಬಳಿ ಪ್ರತ್ಯೇಕವಾಗಿರುವ ಸಂದರ್ಭದಲ್ಲಿ; ‘ನಾವು ನಿಮ್ಮ ಜೊತೆಯೇ ಇದ್ದೇವೆ, ಅವರನ್ನು ನಾವು ಕೇವಲ ಪರಿಹಾಸ ಮಾಡುತ್ತಿದ್ದೇವೆ.’ ಎನ್ನುತ್ತಾರೆ. 15. ನಿಜದಲ್ಲಿ ಅಲ್ಲಾಹನು ಅವರ ಪರಿಹಾಸ್ಯಕ್ಕೆ ಸಜೆ ನೀಡುವನು . ತಮ್ಮ ದುರಾಚಾರದಲ್ಲಿ ಅಂಡಲೆಯುವಂತೆ ಅಲ್ಲಾಹನು ಅವರನ್ನು ಸಡಿಲು ಬಿಡುವನು. 16. ಅವರು ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿಕೊಂಡವರು. ಆದ್ದರಿಂದ ಅವರ ವ್ಯವಹಾರ ಲಾಭಕರವಾಗಿಲ್ಲ. ಅವರು ಸನ್ಮಾರ್ಗ ಪ್ರಾಪ್ತರೂ ಆಗಿಲ್ಲ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute