ಕೊನೆಗೆ ಅವರು ಕರಾರನ್ನು ಮುರಿದ, ಅಲ್ಲಾ ಹನ ದೃಷ್ಟಾಂತಗಳನ್ನು ತಿರಸ್ಕರಿಸಿದ, ಪ್ರವಾದಿ ಗಳನ್ನು ಅನ್ಯಾಯವಾಗಿ ಕೊಂದ, ಹಾಗೂ `ನಮ್ಮ ಹೃದಯಗಳು ಮುಚ್ಚಿವೆ’ ಎಂದು ಹೇಳಿದ ಕಾರಣಕ್ಕೆ. (ಅವರನ್ನು ನಾನು ಶಪಿಸಿದೆ.) ಅವರ ಅವಿಶ್ವಾಸದ ಫಲದಿಂದ ಅವರ ಹೃದಯಗಳಿಗೆ ಅಲ್ಲಾಹು ಮೊಹರು ಹಾಕಿದ್ದಾನೆ. ಆದ್ದರಿಂದ ಅವ ರಿಂದ ಸ್ವಲ್ಪ ಜನರೇ ಹೊರತು ಯಾರೂ ವಿಶ್ವಾಸ ತಾಳುವುದಿಲ್ಲ.